Sunday, 20 April 2014

ವಿಷಕಾರಿ ಅಂಶವನ್ನು ಲಿಂಬೆ ನಿರು ಹೊರಹಾಕುತ್ತದೆ.

ನೈಸರ್ಗಿಕವಾಗಿ ದೊರೆಯುವ ತರಕಾರಿ
ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ
ಅಂಶಗಳಿಂದ ಸಮ್ಮಿಳಿತವಾಗಿದೆ.
ಬರೀ ಸಿಹಿಯಾದ
ಹಣ್ಣು ಮತ್ತು ತರಕಾರಿಯಿಂದ ಮಾತ್ರ
ಆರೋಗ್ಯವಲ್ಲ. ಹುಳಿ, ಒಗರು, ಕಹಿ
ಇರುವ ತರಕಾರಿ ಹಣ್ಣುಗಳೂ ನಮ್ಮ
ಆರೋಗ್ಯವನ್ನು ಕಾಪಾಡುವಲ್ಲಿ
ಮಹತ್ವದ ಪಾತ್ರ ವಹಿಸುತ್ತದೆ.
ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ
ಸೇವನೆಯಿಂದ ನಮಗೆ
ಲಾಭವೇ ಹೆಚ್ಚು ಹೊರತು ನಷ್ಟವಲ್ಲ.
ಅಂತಹ ತರಕಾರಿ ಹಣ್ಣು ಲಿಂಬೆ
ಹಣ್ಣಾಗಿದೆ. ಇದು ಸಿಹಿ ಅಂಶದಿಂದ
ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ
ಆರೋಗ್ಯ ಸುಧಾರಕ ಅಂಶಗಳಿಂದ
ಶ್ರೀಮಂತವಾಗಿದೆ.ಲಿಂಬೆಯಿಂದ
ಹಲವಾರು ಆರೋಗ್ಯಕಾರಿ
ಪ್ರಯೋಜನಗಳಿವೆ.
ಲಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್,
ಕ್ಯಾಲ್ಶಿಯಂ, ಮೆಗ್ನೇಶಿಯಂ, ವಿಟಮಿನ್
ಸಿ ಮತ್ತು ರೋಗದ ವಿರುದ್ಧ
ಹೋರಾಡುವ
ಸತ್ವಗಳನ್ನು ಒಳಗೊಂಡಿದೆ. ಶುದ್ಧವಾದ
ಲಿಂಬೆನೀರಿನಿಂದ
ಹಲವಾರು ಪ್ರಯೋಜನಗಳಿವೆ
ಅದು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಪ್ರಾತಃ ಕಾಲದಲ್ಲಿ ಲಿಂಬೆ ನೀರಿನ
ಸೇವನ...
ಜೀರ್ಣಕ್ರಿಯೆ:
ದೇಹದಲ್ಲಿರುವ ವಿಷಕಾರಿ
ಅಂಶವನ್ನು ಲಿಂಬೆ
ನಿರು ಹೊರಹಾಕುತ್ತದೆ.
ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ
ಕಂಡುಬರುವ ವಿಷಕಾರಿ
ಅಂಶವನ್ನು ಹೋಗಲಾಡಿಸಲು ಲಿಂಬೆ
ನೀರು ಅಗತ್ಯ. ಕ್ಯಾನ್ಸರ್
ರೋಗಿಗಳಲ್ಲಿ ಕರುಳಿನ
ಚಲನೆಗಳು ಸುಧಾರಣೆಗೊಳ್ಳಲು
ನೀರನ್ನು ಸೂಚಿಸುತ್ತಾರೆ.

No comments:

Post a Comment